Devanuru mahadeva biography of william shakespeare
William Shakespeare was a renowned English poet, playwright, and actor born in in Stratford-upon-Avon..
ದೇವನೂರು ಮಹಾದೇವ
| ದೇವನೂರು ಮಹಾದೇವ | |
|---|---|
| ಜನನ | 10 ಜೂನ್ ದೇವನೂರು ನಂಜನಗೂಡು ತಾಲ್ಲೂಕು ಮೈಸೂರು ಜಿಲ್ಲೆ ಕರ್ನಾಟಕ |
| ವೃತ್ತಿ | ಅಧ್ಯಾಪಕ, ಬರಹಗಾರ |
| ರಾಷ್ಟ್ರೀಯತೆ | ಭಾರತೀಯ |
| ವಿಷಯ | ಕನ್ನಡ ಸಾಹಿತ್ಯ |
| ಸಾಹಿತ್ಯ ಚಳುವಳಿ | ಬಂಡಾಯ ಚಳುವಳಿ, ದಲಿತ ಸಂಘರ್ಷ ಸಮಿತಿ |
ಪ್ರಭಾವಗಳು
| |
`
ದೇವನೂರು ಮಹಾದೇವ ಇವರು ಕನ್ನಡದ ಸಾಹಿತಿ.
ಪರಿಚಯ
[ಬದಲಾಯಿಸಿ]ದೇವನೂರು ಮಹಾದೇವರವರು ಜೂನ 10 ರಂದು ತಂದೆ ನಂಜಯ್ಯ ತಾಯಿ ನಂಜಮ್ಮರ ಮಗನಾಗಿ ಮೈಸೂರ್ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ದೇವನೂರಿನಲ್ಲಿ ಜನಿಸಿದರು.
The Playwright.
ದೇವನೂರು, ನಂಜನಗೂಡು ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸವನ್ನು ಪಡೆದರು. ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ ಪಡೆದ ಇವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಪಡೆದಿದ್ದಾರೆ.
A slim booklet by well-known writer Devanuru Mahadeva, which takes a critical look at the ideology of Rashtriya Swayamsevak Sangh (RSS).
ಕೆಲಕಾಲ ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಕೆಲಸ ಮಾಡಿ ಅಲ್ಲಿಯ ವೃತ್ತಿಗೆ ರಾಜೀನಾಮೆ ನೀಡಿ ವ್ಯವಸಾಯದಲ್ಲಿ ತೊಡಗಿದರು. ಇವರ ‘ಒಡಲಾಳ ‘ ಕೃತಿಯನ್ನು ಕಲ್ಕತ್ತಾದ ಭಾರತೀಯ ಪರಿಷತ್ ರ ಉತ್ತಮ ಸೃಜನಶೀಲ ಕೃತಿಯೆಂದು ಗೌರವಿಸಿತು. ರಲ್ಲಿ ಇವರ ‘ಕುಸುಮಬಾಲೆ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ನೀಡಿತು.
ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ದೇವನೂರ ಮಹಾದೇವ ರಲ್ಲಿ ಅಮೆರಿಕಾದಲ್ಲಿ ನಡೆದ ‘ಇಂಟರ್ನ್ಯಾಶನಲ್ ರೈಟಿಂ